ಮುಚ್ಚಿ

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ

ಚಿಕ್ಕಮಗಳೂರು ಜಿಲ್ಲೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಜಿಲ್ಲಾ ಮತ್ತು ತಾಲೂಕು ಕಚೇರಿ ವಿವರಗಳು

ಕ್ರ. ಸಂ. ಭಾವಚಿತ್ರ ಅಧಿಕಾರಿ ಹೆಸರು ವಿಳಾಸ ದೂರವಾಣಿ ಸಂಖ್ಯೆ

 

 

1

 

Yoganamda

 

ಯೋಗಾನಂದ,

ಉಪ ನಿರ್ದೇಶಕರು

ಉಪ ನಿರ್ದೇಶಕರ ಕಚೇರಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಚಿಕ್ಕಮಗಳೂರು-577101

 

8971674146

 

 

2

H.V. Shashikumar

 

ಹೆಚ್.ವಿ. ಶಶಿಕುಮಾರ್,

ಆಹಾರ ನಿರೀಕ್ಷಕರು

ಅನೌಪಚಾರಿಕ ಪಡಿತರ ಪ್ರದೇಶ,  ಉಪ ನಿರ್ದೇಶಕರ ಕಚೇರಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಚಿಕ್ಕಮಗಳೂರು-577101

 

9483325944

 

3

S. Prakash.

 

ಎಸ್. ಪ್ರಕಾಶ್,

ಆಹಾರ ನಿರೀಕ್ಷಕರು

 

ತಾಲ್ಲೂಕು ಕಚೇರಿ,

ಚಿಕ್ಕಮಗಳೂರು-577101

 

9448652765

 

4

H. Srinivas

 

ಹೆಚ್. ಶ್ರೀನಿವಾಸ್,

ಆಹಾರ ನಿರೀಕ್ಷಕರು

 

ತಾಲ್ಲೂಕು ಕಚೇರಿ,
ಕಡೂರು -577548

 

9164626736

 

5

MK Renukamma,

 

ಎಂ.ಕೆ. ರೇಣುಕಮ್ಮ,

ಆಹಾರ ಶಿರಸ್ತೇದಾರ

 

ತಾಲ್ಲೂಕು ಕಚೇರಿ,
ತರೀಕೆರೆ – 577228

 

9481089265

 

 

6

H.V. Naveen Kumar

 

ಹೆಚ್.ವಿ. ನವೀನ್ ಕುಮಾರ್,

ಆಹಾರ ನಿರೀಕ್ಷಕರು

 

ತಾಲ್ಲೂಕು ಕಚೇರಿ,

ಅಜ್ಜಂಪುರ-577547

 

8073678372

 

 

7

V. Indresh

 

ವಿ. ಇಂದ್ರೇಶ್,

ಆಹಾರ ಶಿರಸ್ತೇದಾರ

 

ತಾಲ್ಲೂಕು ಕಚೇರಿ,

ಮೂಡಿಗೆರಿ – 577132

 

9845571546

 

 

8

Srikanth. S.N

 

ಶ್ರೀಕಾಂತ್. ಎಸ್‌.ಎನ್.,

ಆಹಾರ ಶಿರಸ್ತೇದಾರ

 

ತಾಲ್ಲೂಕು ಕಚೇರಿ,
ಕೊಪ್ಪ-577126

 

9449046343

 

 

9

B.G. Nagesh

 

ಬಿ.ಜಿ. ನಾಗೇಶ್,

ಆಹಾರ ನಿರೀಕ್ಷಕರು

 

ತಾಲ್ಲೂಕು ಕಚೇರಿ,

ಶೃಂಗೇರಿ-577139

 

9448161244

 

 

10

P. Ganapathi

 

ಪಿ. ಗಣಪತಿ,

ಆಹಾರ ನಿರೀಕ್ಷಕರು

 

ತಾಲೂಕು ಕಾರ್ಯಾಲಯ, ಎನ್.ಆರ್.ಪುರ-577134

 

7411617086

 

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಚಿಕ್ಕಮಗಳೂರು:

ಕೇಂದ್ರ ಸರ್ಕಾರವು ಆರ್ಥಿಕವಾಗಿ ಸದೃಢವಲ್ಲದ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ನ್ನು ಜಾರಿಗೆ ತಂದಿದ್ದು, ಸದರಿ ಕಾಯ್ದೆಯಡಿ ಅಂತ್ಯೋದಯ ಅನ್ನ ಯೋಜನೆಯ (ಎಎ) ಪ್ರತಿ ಪಡಿತರ ಚೀಟಿಗೆ 35 ಕೆ.ಜಿ. ಹಾಗೂ ಆದ್ಯತಾ (ಪಿಹೆಚ್‌ಹೆಚ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕೆ.ಜಿ. ಆಹಾರಧಾನ್ಯವನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯನ್ನು ಜುಲೈ 2023ರಿಂದ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಸದರಿ ಯೋಜನೆಯಡಿ ಅಂತ್ಯೋದಯ ಮತ್ತು ಆದ್ಯತಾ (ಪಿಹೆಚ್‌ಹೆಚ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸಲಾಗುತ್ತಿದೆ.

 

2024-25ನೇ ಸಾಲಿನಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಜಾರಿಯಲ್ಲಿರುವ ಯೋಜನೆಗಳ ವಿವರ:

 

1. ಎನ್.ಎಫ್.ಎಸ್.ಎ. ಯೋಜನೆ:

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ -2013ರನ್ವಯ ಪ್ರತಿ ಎಎವ್ಯ ಪಡಿತರ ಚೀಟಿಗೆ 35 ಕೆ.ಜಿ. ಹಾಗೂ ಪ್ರತಿ ಆದ್ಯತಾ ಪಡಿತರ ಚೀಟಿ ಸದಸ್ಯರಿಗೆ 5 ಕೆ.ಜಿ. ಆಹಾರಧಾನ್ಯವನ್ನು (ಅಕ್ಕಿ +ರಾಗಿ) ಉಚಿತವಾಗಿ ವಿತರಿಸಲಾಗಿರುತ್ತದೆ.

 

2. ಅನ್ನಭಾಗ್ಯ ಯೋಜನೆ – ನೇರ ನಗದು ವರ್ಗಾವಣೆ (ಡಿಬಿಟಿ):

ಜುಲೈ 2023ರ ಮಾಹೆಯಿಂದ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 5 ಕೆ.ಜಿ. ಆಹಾರಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 5 ಕೆ.ಜಿ. ಆಹಾರಧಾನ್ಯವನ್ನು ಸೇರಿಸಿ, ಒಟ್ಟು 10 ಕೆ.ಜಿ. ಆಹಾರಧಾನ್ಯವನ್ನು ಪೂರೈಸಲು ನಿರ್ಧರಿಸಿದ್ದು, ಹೆಚ್ಚುವರಿ ಆಹಾರಧಾನ್ಯ ಪೂರೈಕೆಯಾಗುವವರೆಗೆ 5 ಕೆ.ಜಿ. ಆಹಾರಧಾನ್ಯದ ಬದಲಾಗಿ ಪ್ರತಿ ಸದಸ್ಯರಿಗೆ ಪ್ರತಿ ಕೆ.ಜಿ.ಗೆ ರೂ.34/-ರಂತ ಪಡಿತರ ಚೀಟಿಯಲ್ಲಿನ ಕುಟುಂಬದ ಹಿರಿಯ ಮಹಿಳಾ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಣವನ್ನು ವರ್ಗಾಯಿಸಲು ಸರ್ಕಾರವು ಆದೇಶಿಸಿದ್ದು, ಅದರಂತೆ 2024-25ನೇ ಸಾಲಿನಲ್ಲಿ ಏಪ್ರಿಲ್ ಮಾಹೆಯಿಂದ ಡಿಸೆಂಬರ್ ಮಾಹೆಯವರೆಗೆ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳಿಗೆ ಹಣವನ್ನು ಜಮೆ ಮಾಡಲಾಗಿದ್ದು, ಜನವರಿ 2025ರ ಮಾಹೆಯಲ್ಲಿ ಸರ್ಕಾರವು ಹಣದ ಬದಲಾಗಿ ಅಕ್ಕಿಯನ್ನು ವಿತರಿಸಲು ತೀರ್ಮಾನಿಸಿದ್ದು, ಅದರಂತೆ ಫೆಬ್ರವರಿ 2025ರ ಮಾಹೆಯಿಂದ 5 ಕೆ.ಜಿ. ಹೆಚ್ಚುವರಿ ಅಕ್ಕಿಯನ್ನು ವಿತರಿಸಲಾಗುತ್ತಿದೆ.

 

3. ಕನಿಷ್ಠ ಬೆಂಬಲ ಬೆಲೆ ಯೋಜನೆ 2024-25:

2024-25ರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲು ಭತ್ತ, ರಾಗಿ ಮತ್ತು ಬಿಳಿಜೋಳಕ್ಕೆ ಸರ್ಕಾರದಿಂದ ಈ ಕೆಳಕಂಡಂತ ದರ ನಿಗದಿಗೊಳಿಸಲಾಗಿದೆ.

ಕ್ರ. ಸಂ. ಧಾನ್ಯ ರೇಟು (ಪ್ರತಿ ಕ್ವಿಂ) ರೂ. ಗಳಲ್ಲಿ
1 ಭತ್ತ-ಸಾಮಾನ್ಯ 2300.00
2 ಭತ್ತ ಗ್ರೇಡ್-ಎ 2320.00
3 ಬಿಳಿಜೋಳ ಹೈಬ್ರಿಡ್ 3371.00
4 ಬಿಳಿಜೋಳ ಮಾಲ್ಕಂಡಿ 3421.00
5 ರಾಗಿ 4290.00

 

ರಾಗಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ 8 ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 18,463 ರೈತರು 3,04,966.00 ಕ್ಕಿಂ. ರಾಗಿ ಮಾರಾಟ ಮಾಡಲು ನೊಂದಣಿ ಮಾಡಿಕೊಂಡಿದ್ದು, ದಿನಾಂಕ:30.06.2025ರವರೆಗೆ 16,825 ರೈತರಿಂದ ಒಟ್ಟು 2,96,252.50 ಕ್ಕಿಂ. ರಾಗಿಯನ್ನು ಈ ಕೆಳಕಂಡಂತೆ ಖರೀದಿಸಲಾಗಿರುತ್ತದೆ.

ಕ್ರ. ಸಂ. ಖರೀದಿ ಕೇಂದ್ರಗಳು ಖರೀದಿ ಏಜೆನ್ಸಿ ರೈತರ ಸಂಖ್ಯೆ ಖರೀದಿಸಿದ ರಾಗಿ ಪ್ರಮಾಣ (ಕ್ವಿಂ. ಗಳಲ್ಲಿ)
1 ಎಪಿಎಂಸಿ ಯಾರ್ಡ್, ಚಿಕ್ಕಮಗಳೂರು ಕರ್ನಾಟಕ ರಾಜ್ಯ ಸಹಕಾರ ಮಾರಟ ಮಹಾಮಂಡಳಿ ನಿ. ಚಿಕ್ಕಮಗಳೂರು ಶಾಖೆ 951 15471.00
2 ಎಪಿ‌ಎಂಸಿ ಯಾರ್ಡ್, ಕಡೂರು – 1

 

 

 

ಕರ್ನಾಟಕ ರಾಜ್ಯ ಸಹಕಾರ ಮಾರಟ ಮಹಾಮಂಡಳಿ ನಿ. ಕಡೂರು ಶಾಖೆ

3622 63671.00
3 ಎಪಿ‌ಎಂಸಿ ಯಾರ್ಡ್, ಕಡೂರು – 2 2656 45791.00
4 ಎಪಿ‌ಎಂಸಿ ಯಾರ್ಡ್, ಬಿರೂರು 11737 30255.50
5 ಎಪಿಎಂಸಿ ಯಾರ್ಡ್,
ಪಂಚನಹಳ್ಳಿ – 1
1786 32358.00
6 ಎಪಿಎಂಸಿ ಯಾರ್ಡ್,
ಪಂಚನಹಳ್ಳಿ – 2
1758 31532.50
7 ಎಪಿಎಂಸಿ ಯಾರ್ಡ್, ತರೀಕೆರೆ 1436 26348.00
8 ಎಪಿಎಂಸಿ ಯಾರ್ಡ್, ಅಜ್ಜಂಪುರ 2879 50825.50

ಒಟ್ಟು

16825 296252.50

 

ಭತ್ತ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಒಟ್ಟು 4 ಭತ್ತ ಖರೀದಿ ಕೇಂದ್ರಗಳನ್ನುತೆರೆಯಲಾಗಿದ್ದು, ಒಟ್ಟು 05 ಜನ ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದು, ಯಾವುದೇ ರೈತರು ಖರೀದಿ ಕೇಂದ್ರಕ್ಕೆ ಭತ್ತವನ್ನು ಮಾರಾಟ ಮಾಡಿರುವುದಿಲ್ಲ.

 

         ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪಿ.ಓ.ಎಸ್. ಹಾಗೂ ನಾನ್-ಪಿ.ಓ.ಎಸ್. ನ್ಯಾಯಬೆಲೆ ಅಂಗಡಿಗಳ ವಿವರ – (ದಿನಾಂಕ:31.03.2025ರ ಅಂತ್ಯಕ್ಕೆ)
ಕ್ರ. ಸಂ.
ತಾಲ್ಲೂಕು
ಒಟ್ಟು ನ್ಯಾಯಬೆಲೆ ಅಂಗಡಿಗಳ ಸಂಖ್ಯೆ
ಪಿ.ಓ.ಎಸ್. ನ್ಯಾಯಬೆಲೆ ಅಂಗಡಿಗಳ ಸಂಖ್ಯೆ
ನಾನ್-ಪಿ.ಓ.ಎಸ್. ನ್ಯಾಯಬೆಲೆ ಅಂಗಡಿಗಳ ಸಂಖ್ಯೆ
1 
ಚಿಕ್ಕಮಗಳೂರು 114 112 2
2 
ಕಡೂರು 156 156 0
3 
ಕೊಪ್ಪ 47 45 2
4 
ಮೂಡಿಗೆರೆ 67 62 5
5 
ನ.ರಾ.ಪುರ 30 29 1
6 
ಶೃಂಗೇರಿ 22 22 0
7 
ತರೀಕೆರೆ 59 59 0
8 
ಅಜ್ಜಂಪುರ 36 36 0
ಒಟ್ಟು
 531
521
10

 

 

 

                         ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ವರ್ಗವಾರು ಪಡಿತರ ಚೀಟಿಗಳ ವಿವರ: (ದಿನಾಂಕ:31.03.2025ರ ಅಂತ್ಯಕ್ಕೆ)
ಕ್ರ. ಸಂ.
ತಾಲ್ಲೂಕು
ಎ.ಎ.ವೈ.
ಪಿ.ಹೆಚ್. ಹೆಚ್.
ಎನ್.ಪಿ.ಹೆಚ್..ಹೆಚ್.
ಒಟ್ಟು
ಪಿ.ಹೆಚ್.ಹಚ್.
ಸದಸ್ಯರ ಸಂಖ್ಯೆ
1 ಚಿಕ್ಕಮಗಳೂರು ಅ.ಪ.ಪ್ರ. 697 19497 13116 33310 65723
2 ಚಿಕ್ಕಮಗಳೂರು ತಾಲ್ಲೂಕು 3425 40699 8305 52429 132692
3 ಕಡೂರು 5326 61144 7871 74341 206603
4 ತರೀಕೆರೆ 2355 29775 8112 40242 95222
5 ಮೂಡಿಗೆರ 2662 20761 10060 33483 68698
6 ಕೊಪ್ಪ 2462 12257 6006 20725 40565
7 ನ.ರಾ.ಪುರ 2148 10735 5043 17926 34769
8 ಶೃಂಗೇರಿ 839 5330 2900 9069 16653
9 ಅಜ್ಜಂಪುರ 2101 15839 4186 22126 52581
ಒಟ್ಟು
22015 216037 65599 303651 713506

 

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಚಿಕ್ಕಮಗಳೂರು ಜಿಲ್ಲೆ. ದೂರವಾಣಿ ಸಂಖ್ಯೆ: 08262-237715